ಜೀವನದಲ್ಲಿ ಆ ಸುಖ ಪಡೆಯದ ಮಹಿಳೆಯರು ಬೇಗ ವೃದ್ಧರಾಗುತ್ತಾರಂತೆ!

Chanakya Niti: ಯಾವ ಜನರು ತಮ್ಮ ಜೀವನದಲ್ಲಿ ಸಮಯಕ್ಕೂ ಮುನ್ನವೇ ವೃದ್ಧರಾಗುತ್ತಾರೆ ಮತ್ತು ಅವರ ಕರ್ಮಗಳು ಹೇಗಿರುತ್ತವೆ ಎಂಬುದನ್ನು ಹೇಳಲು ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಹಲವು ಸಂಗತಿಗಳನ್ನು ಹೇಳಿದ್ದಾರೆ.   

Written by - Nitin Tabib | Last Updated : Jul 23, 2023, 10:05 PM IST
  • ಚಾಣಕ್ಯ ನೀತಿಯಲ್ಲಿ ಹೇಳಿರುವಂತೆ ದೀರ್ಘ ಕಾಲ ಕಟ್ಟಿರುವ ಸ್ಥಿತಿಯಲ್ಲಿರುವ ಕುದುರೆ ತನ್ನ ವಯಸ್ಸಿಗಿಂತ ಮುಂಚೆಯೇ ಮುದಿಯಾಗುತ್ತದೆ ಎನ್ನಲಾಗಿದೆ.
  • ಆಚಾರ್ಯ ಚಾಣಕ್ಯರ ಪ್ರಕಾರ ಕುದುರೆಯ ಕೆಲಸವೆಂದರೆ ಓಡುವುದು ಮತ್ತು ಕಷ್ಟಪಟ್ಟು ಕೆಲಸ ಮಾಡುವುದು,
  • ಆದರೆ ಅದನ್ನು ತ್ಯಜಿಸಿ ಯಾವಾಗಲೂ ಅದನ್ನು ಕಟ್ಟಿಹಾಕಿದರೆ ಅದು ಬೇಗನೆ ಮುದಿಯಾಗುತ್ತದೆ.
ಜೀವನದಲ್ಲಿ ಆ ಸುಖ ಪಡೆಯದ ಮಹಿಳೆಯರು ಬೇಗ ವೃದ್ಧರಾಗುತ್ತಾರಂತೆ! title=

Lessons Of Acharya Chanakya: ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಮನುಷ್ಯರ ಕರ್ಮಗಳಿಂದ ಹಿಡಿದು ಅವರ ಭವಿಷ್ಯದವರೆಗಿನ ಅನೇಕ (Lifestyle News In Kannada) ಸಂಗತಿಗಳನ್ನು ಉಲ್ಲೇಖಿಸಿದ್ದಾರೆ. ಚಾಣಕ್ಯ ನೀತಿಯಲ್ಲಿ, ಯಾವ ಜನರು ಜನರು ತಮ್ಮ ಜೀವನದಲ್ಲಿ ಸಮಯಕ್ಕೂ ಮುನ್ನವೇ ವೃದ್ಧರಾಗುತ್ತಾರೆ ಮತ್ತು ಅವರ ಕರ್ಮಗಳು ಹೇಗಿರುತ್ತವೆ ಎಂಬುದನ್ನು ಸಹ ಉಲ್ಲೇಖಿಸಿದ್ದಾರೆ. ಇದರ ಜೊತೆಗೆ, ಅವರು ಕೆಲ ಪರಿಹಾರಗಳನ್ನು ಸಹ ಸೂಚಿಸಿದ್ದಾರೆ, ಚಾಣಕ್ಯ ಸೂಚಿಸಿರುವ ಈ ಪರಿಹಾರಗಳನ್ನು ನೀವೂ ಕೂಡ ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬೇಗ ವಯಸ್ಸಾಗುವಿಕೆಯಿಂದ ಪಾರಾಗಬಹುದು.

ಹೆಚ್ಚು ಪ್ರಯಾಣ ಮಾಡುವ ಜನರು ಬೇಗನೆ ವೃದ್ಧರಾಗುತ್ತಾರೆ
ಆಚಾರ್ಯ ಚಾಣಕ್ಯ ಅವರ ಪ್ರಕಾರ, ಹೆಚ್ಚು ಪ್ರಯಾಣ ಮಾಡುವ ಜನರು ಬೇಗನೆ ವೃದ್ಧರಾಗುತ್ತಾರೆ. ಏಕೆಂದರೆ, ಅಂತಹವರ ದಿನಚರಿ ಸರಿಯಾಗಿರುವುದಿಲ್ಲ ಎಂಬುದ ಅವರ ಅಭಿಪ್ರಾಯ ಮತ್ತು ಅಂತಹ ಜನರು ತಮ್ಮ ಆಹಾರದ ಬಗ್ಗೆಯೂ ಕಾಳಜಿ ವಹಿಸಲು ಸಾಧ್ಯವಾಗುವುದಿಲ್ಲ. ಅಂದರೆ, ಯಾರ ಜೀವನವು ಹೆಚ್ಚು ರನ್-ಆಫ್-ಮಿಲ್ ಆಗಿರುತ್ತದೆಯೋ, ಅವರು ತಕ್ಷಣವೇ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ, ಅಂತಹ ಜನರು ತಮ್ಮ ಸಮಯಕ್ಕಿಂತ ಮುಂಚೆಯೇ ವಯಸ್ಸಾದವರಂತೆ ಕಾಣಲು ಪ್ರಾರಂಭಿಸುತ್ತಾರೆ.

ಶಾರೀರಿಕ ಸುಖ ಸಿಗದ ಮಹಿಳೆಯರು ಬೇಗ ವೃದ್ಧರಾಗುತ್ತಾರೆ
ಕಾಲಕಾಲಕ್ಕೆ ಶಾರೀರಿಕ ಸುಖ ಸಿಗದ ಹೆಂಗಸರು ಬೇಗ ಮುದುಕರಾಗುತ್ತಾರೆ ಎಂದು ಚಾಣಕ್ಯ ತಮ್ಮ ನೀತಿ ಶಾಸ್ತ್ರದಲ್ಲಿ ಹೇಳಿದ್ದಾರೆ. ಆಚಾರ್ಯ ಚಾಣಕ್ಯರು ಕಾಲಕಾಲಕ್ಕೆ ಶಾರೀರಿಕ ಸುಖವನ್ನು ಪಡೆಯದ ಇಂತಹ ಮಹಿಳೆಯರು ಜಾಗರೂಕರಾಗಿರಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ-ವಾರದ ಈ ದಿನ ಕೂದಲು ಕತ್ತರಿಸುವುದು ಅತ್ಯಂತ ಶುಭ, ಮನೆಯಲ್ಲಿ ಧನವೃಷ್ಟಿಗೆ ಕಾರಣ!

ಕಟ್ಟಿದ ಕುದುರೆ ಬೇಗ ವಯಸ್ಸಾಗುತ್ತದೆ
ಚಾಣಕ್ಯ ನೀತಿಯಲ್ಲಿ ಹೇಳಿರುವಂತೆ ದೀರ್ಘ ಕಾಲ ಕಟ್ಟಿರುವ ಸ್ಥಿತಿಯಲ್ಲಿರುವ ಕುದುರೆ ತನ್ನ ವಯಸ್ಸಿಗಿಂತ ಮುಂಚೆಯೇ ಮುದಿಯಾಗುತ್ತದೆ ಎನ್ನಲಾಗಿದೆ. ಆಚಾರ್ಯ ಚಾಣಕ್ಯರ ಪ್ರಕಾರ ಕುದುರೆಯ ಕೆಲಸವೆಂದರೆ ಓಡುವುದು ಮತ್ತು ಕಷ್ಟಪಟ್ಟು ಕೆಲಸ ಮಾಡುವುದು, ಆದರೆ ಅದನ್ನು ತ್ಯಜಿಸಿ ಯಾವಾಗಲೂ ಅದನ್ನು ಕಟ್ಟಿಹಾಕಿದರೆ ಅದು ಬೇಗನೆ ಮುದಿಯಾಗುತ್ತದೆ.

ಇದನ್ನೂ ಓದಿ-ಮನೆಯ ಒಗ್ಗರಣೆ ಡಬ್ಬಿಯಲ್ಲಿರುವ ಈ ಕಾಳು ನೈಸರ್ಗಿಕವಾಗಿ ನಿಮ್ಮ ಕೂದಲನ್ನು ಕಪ್ಪಾಗಿಸುತ್ತದೆ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News