Astrology: ಮೇ 18ರಂದು ಸೂರ್ಯನಂತೆ ಹೊಳೆಯಲಿದೆ ಈ ರಾಶಿಗಳ ಜನರ ಭಾಗ್ಯ

Astrology: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಒಟ್ಟು 12 ರಾಶಿಗಳ ಕುರಿತು ವರ್ಣನೆ ಮಾಡಲಾಗಿದೆ. ಪ್ರತಿಯೊಂದು ರಾಶಿಗೆ ಒಂದು ಅಧಿಪತಿ ಗ್ರಹವಿದೆ. ಈ ಗ್ರಹ ನಕ್ಷತ್ರಗಳ ನಡೆಯಿಂದ ರಾಶಿಗಳ ಕುರಿತು ಭವಿಷ್ಯ ಹೇಳಲಾಗುತ್ತದೆ. 

Written by - Nitin Tabib | Last Updated : May 17, 2022, 07:05 PM IST
  • ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಒಟ್ಟು 12 ರಾಶಿಗಳ ಕುರಿತು ವರ್ಣನೆ ಮಾಡಲಾಗಿದೆ.
  • ಪ್ರತಿಯೊಂದು ರಾಶಿಗೆ ಒಂದು ಅಧಿಪತಿ ಗ್ರಹವಿದೆ.
  • ಈ ಗ್ರಹ ನಕ್ಷತ್ರಗಳ ನಡೆಯಿಂದ ರಾಶಿಗಳ ಕುರಿತು ಭವಿಷ್ಯ ಹೇಳಲಾಗುತ್ತದೆ.
Astrology: ಮೇ 18ರಂದು ಸೂರ್ಯನಂತೆ ಹೊಳೆಯಲಿದೆ ಈ ರಾಶಿಗಳ ಜನರ ಭಾಗ್ಯ title=
Wednesday Horoscope

Astrology: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಒಟ್ಟು 12 ರಾಶಿಗಳ ಕುರಿತು ವರ್ಣನೆ ಮಾಡಲಾಗಿದೆ. ಪ್ರತಿಯೊಂದು ರಾಶಿಗೆ ಒಂದು ಅಧಿಪತಿ ಗ್ರಹವಿದೆ. ಈ ಗ್ರಹ ನಕ್ಷತ್ರಗಳ ನಡೆಯಿಂದ ರಾಶಿಗಳ ಕುರಿತು ಭವಿಷ್ಯ ಹೇಳಲಾಗುತ್ತದೆ. ಮೇ 18 ಬುಧವಾರ. ಬುಧವಾರದ ದಿನ ಶ್ರೀಗಣೇಶನಿಗೆ ಸಮರ್ಪಿತವಾಗಿದೆ. ಈ ದಿನ ಸಕಲ ವಿಧಾನಗಳ ಮೂಲಕ ಶ್ರೀಗಣೇಶನಿಗೆ ಪೂಜೆ ಹಾಗೂ ಅರ್ಚನೆ ಮಾಡಲಾಗುತ್ತದೆ. ನಾಳಿನ ದಿನ ಯಾವ ರಾಶಿಯ ಜನರ ಪಾಲಿಗೆ ಶುಭ-ಅಶುಭವಾಗಿರಲಿದೆ ತಿಳಿದುಕೊಳ್ಳೋಣ ಬನ್ನಿ

1. ಮೇಷ: ಮನಸ್ಸಿಗೆ ಕಷ್ಟಕರ ಇರಲಿದೆ. ಆತ್ಮವಿಶ್ವಾಸದ ಕೊರತೆ, ಆರೋಗ್ಯದ ಕಾಳಜಿ ವಹಿಸಿ, ನೌಕಾರಿಯಲ್ಲಿ ಪ್ರಯಾಣದ ಯೋಗ, ಕಟ್ಟಡ ರಿಪೇರಿಯಲ್ಲಿ ಹಣ ವ್ಯಯ. 

2. ವೃಷಭ: ಮಾನಸಿಕ ಅಶಾಂತಿ. ತಂದೆ-ತಾಯಿಯರ ಸಾಥ್ ಸಿಗಲಿದೆ. ಸಂತಾನದ ಆರೋಗ್ಯದ ಕಾಳಜಿವಹಿಸಿ. ನೌಕರಿಯಲ್ಲಿ ಸ್ಥಾನ ಬದಲಾವಣೆಯ ಸಾಧ್ಯತೆ. ಆತ್ಮವಿಶ್ವಾಸದಲ್ಲಿ ಕೊರತೆ ಇರಲಿದೆ. ವಾಹನ ಸುಖ ಪ್ರಾಪ್ತಿ. 

ಮಿಥುನ: ಆತ್ಮಸಂಯಮ ಕಾಪಾಡಿಕೊಳ್ಳಿ. ಅನಾವಶ್ಯಕ ಕೋಪ ಬೇಡ, ವಿವಾದಗಳಿಂದ ದೂರವಿರಿ. ಕಾರ್ಯಕ್ಷೇತ್ರದಲ್ಲಿ ಅಡಚಣೆಗಳು ಎದುರಾಗಲಿವೆ. ಮೇಲಾಧಿಕಾರಿಗಳ ಬೆಂಬಲ ಸಿಗಲಿದೆ. ತಂದೆ-ತಾಯಿಯರ ಸಾನಿಧ್ಯ ಪ್ರಾಪ್ತಿಯಾಗಲಿದೆ. 

ಕರ್ಕ: ಮನಸ್ಸಿನಲ್ಲಿ ನಿರಾಶೆ ಮತ್ತು ಅಸಂತೋಷದ ಭಾವನೆ. ಧರ್ಮದ ಪ್ರತಿ ಶ್ರದ್ಧೆ ಹೆಚ್ಚಾಗಲಿದೆ. ವಾಹನ ಸುಖದಲ್ಲಿ ವೃದ್ಧಿ, ವ್ಯಾಪಾರದಲ್ಲಿ ವೃದ್ಧಿಯ ಲಕ್ಷಣಗಳು ಗೋಚರಿಸುತ್ತಿವೆ. ಆದರೆ ಪರಿಶ್ರಮ ಹೆಚ್ಚಾಗಲಿದೆ. ಮನಸ್ಸು ಅಶಾಂತವಾಗಿರಲಿದೆ. ಕಾರ್ಯ ಕ್ಷೇತ್ರದಲ್ಲಿ ಮತ್ತೆ ಅಡೆತಡೆಗಳು ಎದುರಾಗಲಿವೆ . 

ಸಿಂಹ: ಮನಸ್ಸು ಸರಿಯಾಗಿರುವುದಿಲ್ಲ, ನೌಕರಿಯಲ್ಲಿ ಸ್ಥಾನ ಪರಿವರ್ತನೆ. ದಿನನಿತ್ಯದ ಜೀವನ ಕಷ್ಟದಿಂದ ಕೂಡಿರಲಿದೆ. ಸಂತಾನದ ಕಡೆಯಿಂದ ಶುಭ ಸಮಾಚಾರ ಸಿಗಲಿದೆ. ಆತ್ಮವಿಶ್ವಾಸದ ಕೊರತೆ ಇರಲಿದೆ. ಕಿರಿಕಿರಿ, ಖರ್ಚು ಹೆಚ್ಚಾಗಲಿದೆ. 

ಕನ್ಯಾ: ಆತ್ಮವಿಶ್ವಾಸದ ಕೊರತೆ ಇರಲಿದೆ. ನೌಕರಿಯಲ್ಲಿ ಮೇಲಾಧಿಕಾರಿಗಳ ಜೊತೆಗೆ ಅನಾವಶ್ಯಕ ವಾಗ್ವಾದದಿಂದ ಪಾರಾಗಿ. ಬಡ್ತಿಯ ಅವಕಾಶ ಸಿಗಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರಲಿದೆ. ಉದರಕ್ಕೆ ಸಂಬಂಧಿಸಿದ ಸಮಸ್ಯೆ ಕಾಡಲಿದೆ. ಘನತೆ-ಗೌರವ ಹೆಚ್ಚಾಗಲಿದೆ. ಆದಾಯದ ಹೊಸ ಮೂಲಗಳು ಹುಟ್ಟಿಕೊಳ್ಳಲಿವೆ.

ತುಲಾ: ಮನಸ್ಸು ಅಶಾಂತವಾಗಿರಲಿದೆ. ಬಾಳಸಂಗಾತಿಯ ಆರೋಗ್ಯದ ಕಾಳಜಿವಹಿಸಿ. ಆದಾಯ ಕಾಡಿಮೆಯಾಗಿ, ಖರ್ಚು ಹೆಚ್ಚಾಗಲಿದೆ. ಸ್ನೇಹಿತ್ಯನಿಂದ ಆರ್ಥಿಕ ಸಹಾಯ ಸಿಗಲಿದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಘನತೆ-ಗೌರವ ಹೆಚ್ಚಾಗಲಿದೆ . 

ವೃಶ್ಚಿಕ: ಆತ್ಮವಿಶ್ವಾಸದಿಂದ ತುಂಬಿರುವಿರಿ. ಮಾನಸಿಕ ಶಾಂತಿಗೆ ಪ್ರಯತ್ನಿಸಿ. ಕುಟುಂಬ ಸದಸ್ಯರ ಸಹಯೋಗ ಸಿಗಲಿದೆ. ಸಂತಸದ ಸುದ್ದಿ ಸಿಗಲಿದೆ. ಧೈರ್ಯದಲ್ಲಿ ಕೊರತೆ ಎದುರಾಗಲಿದೆ. ವ್ಯಾಪಾರದಲ್ಲಿ ಅಡೆತಡೆಗಳು ಉಂಟಾಗಲಿವೆ. ವಾಹನ ಸುಖ ಹೆಚ್ಚಾಗಲಿದೆ. 

ಧನು: ನೌಕರಿಯಲ್ಲಿ ಮೇಲಾಧಿಕಾರಿಗಳ ಜೊತೆಗೆ ವಾದ ಬೇಡ. ಕಷ್ಟಗಳು ಎದುರಾಗುವ ಸಾಧ್ಯತೆ ಇದೆ. ಕಾರ್ಯಭಾರ ಹೆಚ್ಚಾಗಲಿದೆ. ಪರಿಶ್ರಮ ಅಧಿಕವಾಗಲಿದೆ. ಮನಸ್ಸು ಅಶಾಂತಿಯಿಂದ ಕೂಡಿರಲಿದೆ. ಧೈರ್ಯದಲ್ಲಿ ಕೊರತೆ ಎದುರಾಗಲಿದೆ. ಖರ್ಚು ಹೆಚ್ಚಾಗಲಿದೆ. ಆರೋಗ್ಯದ ಕಾಳಜಿವಹಿಸಿ. 

ಮಕರ: ಆತ್ಮಸಂಯಮ ಕಾಪಾಡಿಕೊಳ್ಳಿ. ಆಲಸ್ಯ ಹೆಚ್ಚಾಗಲಿದೆ. ಕೋಪ ಬೇಡ. ತಾಯಿಯ ಆರೋಗ್ಯದ ಕಡೆಗೆ ಗಮನಹರಿಸಿ. ಜೀವನ ಕಷ್ಟಕರ ಎನಿಸಲಿದೆ. ಕಾರ್ಯಕ್ಷೇತ್ರದಲ್ಲಿ ಓಡಾಟ ಇರಲಿದೆ. ನೌಕರಿ ಬದಲಾವಣೆಯ ಲಕ್ಷಣಗಳು ಗೋಚರಿಸುತ್ತಿವೆ. ಉನ್ನತ ಸ್ಥಾನ ಅಲಂಕಾರಿಸುವ ಸಾಧ್ಯತೆ ಇದೆ. ಖರ್ಚು ಹೆಚ್ಚಾಗಲಿದೆ. ಕೌಟುಂಬಿಕ ಸಮಸ್ಯೆ ಹೆಚ್ಚಾಗಲಿದೆ. 

ಕುಂಭ: ಮಾನಸಿಕ ಶಾಂತಿ ಲಭಿಸಲಿದೆ. ಆಲಸ್ಯ ಬೇಡ. ನೌಕರಿಯಲ್ಲಿ ಕಾರ್ಯಕ್ಷೇತ್ರದ ಬದಲಾವಣೆ ಸಾಧ್ಯತೆ. ಪಿತ್ರಾರ್ಜಿತ ಆಸ್ತಿಯಿಂದ ಧನಾಗಮನ. ಮನಸ್ಸಿನಲ್ಲಿ ನಿರಾಶೆ ಹಾಗೂ ಅಸಂತೋಷದ ಭಾವನೆ ಇರಲಿದೆ. ಕೌಟುಂಬಿಕ ಜೀವನ ಸುಖದಿಂದ ಕೂಡಿರಲಿದೆ. ಬಾಳಸಂಗಾತಿಯ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. 

ಇದನ್ನೂ ಓದಿ-Sugandharaj Plant: ಈ ದೇವಿಯ ಕೃಪೆಗಯಾಗಿ ಮನೆಯಲ್ಲಿರಲಿ ಸುಗಂಧರಾಜ್ಯ ಹೂವಿನ ಗಿಡ

ಮೀನ: ಶಾಂತವಾಗಿರಿ.  ವ್ಯರ್ಥ ಕೋಪ-ವಿವಾದಗಳು ಬೇಡ. ಅನಾವಶ್ಯಕ ಖರ್ಚು ಹೆಚ್ಚಾಗಲಿದೆ. ಮಾತುಕತೆಯಲ್ಲಿ ಸಂಯಮ ಕಾಪಾಡಿಕೊಳ್ಳಿ. ನೌಕರಿಯಲ್ಲಿ ಸ್ಥಾನ ಬದಲಾವಣೆಯ ಸಾಧ್ಯತೆ. ವ್ಯಾಪಾರದಲ್ಲಿ ಲಾಭದ ಅವಕಾಶ ಸಿಗಲಿದೆ. ಬಾಳಸಂಗಾತಿಯ ಜೊತೆಗೆ ವೈಚಾರಿಕ ಮತಭೇಧ ಇರಲಿದೆ. 

ಇದನ್ನೂ ಓದಿ-Best Zodiac Signs For Marriage: ಈ ರಾಶಿಗಳ ಜನರು ತುಂಬಾ ಭಾಗ್ಯಶಾಲಿಗಳಾಗಿರುತ್ತಾರೆ, ಸಂಗಾತಿಯ ಸಂಪೂರ್ಣ ಕಾಳಜಿವಹಿಸುತ್ತಾರೆ

(ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News