Horoscope Today: ಈ ರಾಶಿಯವರಿಗೆ ವ್ಯಾಪಾರದಲ್ಲಿ ಲಾಭವಾಗಲಿದೆ, ಸಾಲ ನೀಡಬೇಡಿ

ರಾಶಿ ಭವಿಷ್ಯ (26-02-2023): ಮೇಷ ರಾಶಿಯವರು ಯಾವುದೇ ಪ್ರಮುಖ ಕೆಲಸಗಳಲ್ಲಿ ವಿಳಂಬ ಮಾಡಬೇಡಿ. ವೃಷಭ ರಾಶಿಯವರು ಆತ್ಮೀಯ ಸ್ನೇಹಿತರನ್ನು ಭೇಟಿಯಾಗುವ ಅವಕಾಶವಿದೆ. ಭಾನುವಾರ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.

Written by - Zee Kannada News Desk | Last Updated : Feb 26, 2023, 05:48 AM IST
  • ಮಿಥುನ ರಾಶಿಯವರು ಕೆಲಸದಲ್ಲಿ ನಿರ್ಲಕ್ಷ್ಯ ಬೇಡ, ಕೌಟುಂಬಿಕ ಕಲಹಗಳು ಕೊನೆಗೊಳ್ಳುತ್ತವೆ
  • ಸಿಂಹ ರಾಶಿಯವರು ಸರಿಯಾದ ಸಮಯಕ್ಕೆ ಕೆಲಸ ಮುಗಿಸಿ, ಮನೆಯಲ್ಲಿ ಶುಭ ಕಾರ್ಯಕ್ರಮ ನಡೆಯಲಿವೆ
  • ಕನ್ಯಾ ರಾಶಿಯವರಿಗೆ ಸಂಜೆಯ ವೇಳೆಗೆ ವ್ಯಾಪಾರದಲ್ಲಿ ಲಾಭವಾಗಲಿದ್ದು, ಸಾಲದ ಹಣ ಸಿಗಲಿದೆ
Horoscope Today: ಈ ರಾಶಿಯವರಿಗೆ ವ್ಯಾಪಾರದಲ್ಲಿ ಲಾಭವಾಗಲಿದೆ, ಸಾಲ ನೀಡಬೇಡಿ title=
ಇಂದಿನ ರಾಶಿ ಭವಿಷ್ಯ

Horoscope Today(26-02-2023): ಮಿಥುನ ರಾಶಿಯವರು ಕೆಲಸದಲ್ಲಿ ನಿರ್ಲಕ್ಷ್ಯ ಮಾಡಬೇಡಿ. ಕನ್ಯಾ ರಾಶಿಯವರಿಗೆ ವ್ಯಾಪಾರದಲ್ಲಿ ಲಾಭವಾಗಲಿದೆ. ವೃಶ್ಚಿಕ ರಾಶಿಯವರಿಗೆ ವ್ಯಾಪಾರದಲ್ಲಿ ಕಡಿಮೆ ಯಶಸ್ಸು ಸಿಗಲಿದೆ.

ಮೇಷ ರಾಶಿ: ಯಾವುದೇ ಪ್ರಮುಖ ಕೆಲಸಗಳನ್ನು ವಿಳಂಬ ಮಾಡಬೇಡಿ. ವಾಹನ ಅಪಘಾತಗಳ ಬಗ್ಗೆ ಎಚ್ಚರಿಕೆ ವಹಿಸಿರಿ. ನಿಮ್ಮ ಹಣೆಬರಹವನ್ನು ನಂಬಿರಿ. ಹನುಂತನನ್ನು ಭಕ್ತಿಯಿಂದ ಆರಾಧಿಸಿ.

ಅದೃಷ್ಟದ ಬಣ್ಣ- ಓಚರ್

ವೃಷಭ ರಾಶಿ: ಆತ್ಮೀಯ ಸ್ನೇಹಿತರನ್ನು ಭೇಟಿಯಾಗುವ ಅವಕಾಶವಿದೆ. ಮಧ್ಯಾಹ್ನದ ನಂತರ ನಿಮಗೆ ಉತ್ತಮ ಸಮಯವಿರುತ್ತದೆ. ಸಂಬಂಧದಲ್ಲಿ ಮಧುರತೆ ಇರುತ್ತದೆ. ಶ್ರೀಗಂಧದ ಸುಗಂಧವನ್ನು ದಾನ ಮಾಡಿ.

ಅದೃಷ್ಟದ ಬಣ್ಣ- ಹಸಿರು

ಮಿಥುನ ರಾಶಿ: ನಿಮ್ಮ ಕೆಲಸದಲ್ಲಿ ನಿರ್ಲಕ್ಷ್ಯ ಬೇಡ. ಅತಿಥಿಯನ್ನು ಗೌರವಿಸಿ. ಕೌಟುಂಬಿಕ ಕಲಹಗಳು ಕೊನೆಗೊಳ್ಳುತ್ತವೆ. ಹಸಿರು ವಸ್ತುಗಳನ್ನು ದಾನ ಮಾಡಿ.

ಅದೃಷ್ಟದ ಬಣ್ಣ- ಆಕಾಶ ನೀಲಿ

ಕರ್ಕಾಟಕ ರಾಶಿ: ದಿನವಿಡೀ ಮನಸ್ಸು ತೊಂದರೆಗೊಳಗಾಗುತ್ತದೆ. ಇತರರಿಗೆ ಸಹಾಯ ಮಾಡಿ. ಹೊರಗಿನ ಆಹಾರ ಸೇವಿಸುವುದನ್ನು ತಪ್ಪಿಸಿ. ಶಿವನ ಆರಾಧನೆ ಮಾಡಿ.

ಅದೃಷ್ಟದ ಬಣ್ಣ - ಬಿಳಿ

ಇದನ್ನೂ ಓದಿ: Sade Sati : ಸಾಡೆ ಸಾತಿಯಿಂದ ಮುಕ್ತಿ ನೀಡುತ್ತೆ ಕರಿಮೆಣಸಿನ ಈ ತಂತ್ರ

ಸಿಂಹ ರಾಶಿ: ಸಂಜೆಯ ವೇಳೆಗೆ ಪ್ರಮುಖ ಕೆಲಸಗಳನ್ನು ಮುಗಿಸಿ. ಮನೆಯಲ್ಲಿ ಶುಭ ಕಾರ್ಯಕ್ರಮಗಳು ನಡೆಯಲಿವೆ. ಯಾರನ್ನೂ ನೋಯಿಸಬೇಡಿ. ಸೂರ್ಯ ನಾರಾಯಣನನ್ನು ಆರಾಧಿಸಿ.

ಅದೃಷ್ಟದ ಬಣ್ಣ- ಕೆಂಪು

ಕನ್ಯಾ ರಾಶಿ: ಸಂಜೆಯ ವೇಳೆಗೆ ವ್ಯಾಪಾರದಲ್ಲಿ ಲಾಭವಾಗಲಿದೆ. ಸಾಲದ ಹಣ ಸಿಗಲಿದೆ. ನಿರ್ಗತಿಕರಿಗೆ ಅನ್ನದಾನ ಮಾಡಿ. ಗಣಪತಿಯನ್ನು ಆರಾಧಿಸಿ.

ಅದೃಷ್ಟದ ಬಣ್ಣ- ಕಂದು

ತುಲಾ ರಾಶಿ: ನೀವು ಅನಿರೀಕ್ಷಿತ ಉಡುಗೊರೆಗಳನ್ನು ಪಡೆಯಬಹುದು. ಮನೆಯ ಹಿರಿಯರ ಸಲಹೆ ಪಡೆಯಿರಿ. ನಿಮ್ಮ ಭರವಸೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಲಕ್ಷ್ಮೀ ನಾರಾಯಣನನ್ನು ಆರಾಧಿಸಿ.

ಅದೃಷ್ಟದ ಬಣ್ಣ - ಗುಲಾಬಿ

ವೃಶ್ಚಿಕ ರಾಶಿ: ವ್ಯಾಪಾರದಲ್ಲಿ ಕಡಿಮೆ ಯಶಸ್ಸು ಸಿಗಲಿದೆ. ನಿಮ್ಮ ಅತಿಥಿಯೊಂದಿಗೆ ವಾದದಲ್ಲಿ ತೊಡಗಬೇಡಿ. ಮನೆಯ ದಕ್ಷಿಣ ಭಾಗವನ್ನು ಸ್ವಚ್ಛವಾಗಿಡಿ. ಬೆಳಗ್ಗೆ ಮತ್ತು ಸಂಜೆ ಹನುಮಂತನನ್ನು ಆರಾಧನೆ ಮಾಡಿ.

ಅದೃಷ್ಟದ ಬಣ್ಣ- ಮರೂನ್

ಇದನ್ನೂ ಓದಿ: Hanuman favourite zodiac sign: ಎಂಥಹ ಸಮಸ್ಯೆ ಎದುರಾದರೂ ಈ ರಾಶಿಯ ಜನರ ಮೇಲಿರುತ್ತೆ ‘ಆಂಜನೇಯ’ನ ಕೃಪಾಕಟಾಕ್ಷ

ಧನು ರಾಶಿ: ನಿಮ್ಮ ಕೌಟುಂಬಿಕ ಕಲಹಗಳು ಕೊನೆಗೊಳ್ಳುತ್ತವೆ. ಯಾರಿಗೂ ಸಾಲ ಕೊಡಬೇಡಿ. ಸ್ಥಗಿತಗೊಂಡ ಕಾರ್ಯಗಳು ಪೂರ್ಣಗೊಳ್ಳಲು ಪ್ರಾರಂಭಿಸುತ್ತವೆ. ವಿಷ್ಣುವಿಗೆ ಹಳದಿ ಚಂದನವನ್ನು ಅರ್ಪಿಸಿ.

ಅದೃಷ್ಟದ ಬಣ್ಣ – ಕಿತ್ತಳೆ

ಮಕರ ರಾಶಿ: ಆಲೋಚನಾ ಕಾರ್ಯ ಪೂರ್ಣಗೊಳ್ಳಲು ಸಮಯ ಹಿಡಿಯುತ್ತದೆ. ಸಂಬಂಧದ ಹುಳುಕು ಕೊನೆಗೊಳ್ಳುತ್ತದೆ. ವಯಸ್ಸಾದ ಮಹಿಳೆಯ ಪಾದಗಳನ್ನು ಸ್ಪರ್ಶಿಸಿ. ತಾಯಿ ದುರ್ಗೆದೇವಿಯ ದೇವಸ್ಥಾನಕ್ಕೆ ಭೇಟಿ ನೀಡಿ.

ಅದೃಷ್ಟದ ಬಣ್ಣ - ಬಿಳಿ

ಕುಂಭ ರಾಶಿ: ನಿಮ್ಮ ಗುರು- ಹಿರಿಯರನ್ನು ಗೌರವಿಸಿ. ಸಂಜೆಯವರೆಗೆ ಸಮಯವು ನಿಮಗೆ ಸರಿಹೊಂದುತ್ತದೆ. ವ್ಯಾಪಾರದಲ್ಲಿ ಸಿಲುಕಿರುವ ಹಣ ಹೊರಬರಲಿದೆ. ಸಂಜೆ ಹನುಮಂತನನ್ನು ಆರಾಧನೆ ಮಾಡಿ.

ಅದೃಷ್ಟದ ಬಣ್ಣ- ಹಸಿರು

ಮೀನ ರಾಶಿ: ನಿಮಗೆ ಶೀಘ್ರವೇ ಶುಭ ಸುದ್ದಿ ಸಿಗಲಿದೆ. ಅಗತ್ಯವಿರುವ ಸಂಬಂಧಿಗೆ ಸಹಾಯ ಮಾಡಿ. ನಿಮ್ಮ ಮಾತುಗಳನ್ನು ನಿಯಂತ್ರಿಸಿ. ವಿಷ್ಣುವನ್ನು ಆರಾಧಿಸಿ.

ಅದೃಷ್ಟದ ಬಣ್ಣ- ಕೆಂಪು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
.

Trending News