'ಮಾಡಿ ಮಾಡಿ ಮತದಾನ' ಕರ್ನಾಟಕದ ಚುನಾವಣೆಗೆ ಈ ಗಾಯನ

    

Last Updated : Apr 15, 2018, 12:14 PM IST
'ಮಾಡಿ ಮಾಡಿ ಮತದಾನ' ಕರ್ನಾಟಕದ ಚುನಾವಣೆಗೆ ಈ ಗಾಯನ  title=

ಬೆಂಗಳೂರು: ಇನ್ನು ಒಂದು ತಿಂಗಳೊಳಗೆ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.ಆದ್ದರಿಂದ ಮತದಾನದ ಜಾಗೃತಿಯನ್ನು ಜನರಲ್ಲಿ ಮುಟ್ಟಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ಚುನಾವಣಾ ಧ್ಯೇಯ ಗೀತೆಯನ್ನು ಬಿಡುಗಡೆ ಮಾಡಿದೆ.

ಖ್ಯಾತ ನಿರ್ದೇಶಕ ಯೋಗರಾಜ್ ಭಟ್ಟರ ರಚನೆಯಲ್ಲಿ ಮೂಡಿ ಬಂದಿರುವ ಈ ಗೀತೆಗೆ ವಿಜಯ ಪ್ರಕಾಶ ಹಿನ್ನಲೆಗಾಯನವನ್ನು ನೀಡಿದ್ದಾರೆ ಮತ್ತು ವಿ.ಹರಿಕೃಷ್ಣರವರು ಸಂಗೀತ ನಿರ್ದೇಶನವನ್ನು ನೀಡಿದ್ದಾರೆ. ಏಪ್ರಿಲ್ 13 ರಂದು ಬಿಡುಗಡೆಯಾಗಿರುವ ಈ ಗೀತೆ ಈಗಾಗಲೇ ಯೂಟೂಬ್ ನಲ್ಲಿ ಸಾಕಷ್ಟು ಸದ್ದನ್ನು ಮಾಡುತ್ತಿದೆ.

Trending News