'ಕುಮಾರಸ್ವಾಮಿಗೆ ನನ್ನ ಕಂಡರೆ ಭಯ, ಹಾಗಾಗಿ ನನ್ನ ಟಾರ್ಗೆಟ್ ಮಾಡಿದ್ದಾರೆ'

ಯಾರ ಬಗ್ಗೆ ಭಯ ಇರತ್ತೋ ಅವರನ್ನೆ ಟಾರ್ಗೆಟ್ ಮಾಡ್ತಾರ ಅಲ್ವಾ. ಅದೇ ರೀತಿ ಕುಮಾರಸ್ವಾಮಿಗೂ ನನ್ನ ಬಗ್ಗೆ ಬಗ್ಗೆ ಭಯ ಇದೆ ಸೋ ಟಾರ್ಗೆಟ್ ಮಾಡ್ತಾರೆ. 

Written by - Zee Kannada News Desk | Last Updated : Apr 24, 2022, 07:52 PM IST
  • ಕುಮಾರಸ್ವಾಮಿಗೆ ನನ್ನ ಕಂಡರೆ ಭಯ
  • ಯಾರ ಬಗ್ಗೆ ಭಯ ಇರತ್ತೋ ಅವರನ್ನೆ ಟಾರ್ಗೆಟ್ ಮಾಡ್ತಾರ ಅಲ್ವಾ
  • ನಾನು ಕೊಪ್ಪಳ ಜಿಲ್ಲೆ ಇಂದ ಸ್ಪರ್ಧೆ ಮಾಡಲ್ಲ
'ಕುಮಾರಸ್ವಾಮಿಗೆ ನನ್ನ ಕಂಡರೆ ಭಯ, ಹಾಗಾಗಿ ನನ್ನ ಟಾರ್ಗೆಟ್ ಮಾಡಿದ್ದಾರೆ' title=

ಕೊಪ್ಪಳ : ಕುಮಾರಸ್ವಾಮಿಗೆ ನನ್ನ ಕಂಡರೆ ಭಯ, ಹಾಗಾಗಿ ನನ್ನ ಟಾರ್ಗೆಟ್ ಮಾಡಿದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

ಜಿಲ್ಲೆಯ ಕುಷ್ಟಗಿಯಲ್ಲಿ ಮಾತನಾಡಿ ಸಿದ್ದರಾಮಯ್ಯ, ಯಾರ ಬಗ್ಗೆ ಭಯ ಇರತ್ತೋ ಅವರನ್ನೆ ಟಾರ್ಗೆಟ್ ಮಾಡ್ತಾರ ಅಲ್ವಾ. ಅದೇ ರೀತಿ ಕುಮಾರಸ್ವಾಮಿಗೂ ನನ್ನ ಬಗ್ಗೆ ಬಗ್ಗೆ ಭಯ ಇದೆ ಸೋ ಟಾರ್ಗೆಟ್ ಮಾಡ್ತಾರೆ. 

ಇದನ್ನೂ ಓದಿ : Dingaleshwar Swamiji : ಸರ್ಕಾರದ ವಿರುದ್ಧ ಮತ್ತೊಂದು ಹೊಸ ಬಾಂಬ್ ಸಿಡಿಸಿದ ದಿಂಗಾಲೇಶ್ವರ ಶ್ರೀ!

ಯಾಕೆ ಟಾರ್ಗೆಟ್ ಸರ್ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ,  ನೀವು ಅವರನ್ನೆ ಕೇಳಿ ಎಂದರು. 

ಕೊಪ್ಪಳ ಜಿಲ್ಲೆಯಲ್ಲಿ ಸ್ಪರ್ಧೆ ಮಾಡುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾನು ಕೊಪ್ಪಳ ಜಿಲ್ಲೆ ಇಂದ ಸ್ಪರ್ಧೆ ಮಾಡಲ್ಲ. ಕೊಪ್ಪಳ ಜಿಲ್ಲೆಯಲ್ಲಿ ಸ್ಪರ್ಧೆ ಮಾಡ್ತಾರೆ ಅನ್ನೋ ಉಹಾ ಪೋಹಗಳಿಗೆ ತೆರೆಎಳೆದಿದ್ದಾರೆ. ಬದಾಮಿ ಸೇರಿದಂತೆ ಬಹುತೇಕ ಕಡೆ ನನಗೆ ಸ್ಪರ್ಧೆ ಮಾಡುವಂತೆ ಒತ್ತಾಯ ಇದೆ.ಸೋ ಇನ್ನು ಚುನಾವಣೆ ದೂರ ಇದೆ ನೋಡೋಣ ಎಂದು ಹೇಳಿದ್ದಾರೆ.  

ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ವಿಚಾರವಾಗಿ ಮಾತನಾಡಿದ ಅವರು, ಅಕ್ರಮ ನಿಲ್ಲಬೇಕು,ಅರ್ಹರಿಗೆ ಅವಕಾಶ ಸಿಗಬೇಕು. ಯಾರ ತಪ್ಪ ‌ಮಾಡ್ತಾರೆ,ಅವರಿಗೆ ಕಠಿಣ ಶಿಕ್ಷೆ ಆಗಲಿ ಎಂದರು. 

ಇದನ್ನೂ ಓದಿ : ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಬೇಡ-ಬಿಎಸ್ವೈ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News