ತಮಿಳುನಾಡು ರಾಜಕೀಯ ಬಿಕ್ಕಟ್ಟು ರಾಷ್ಟ್ರಪತಿ ಅಂಗಳಕ್ಕೆ

ಇತ್ತೀಚಿನ ದಿನಗಳಲ್ಲಿ ತಮಿಳುನಾಡಿನಲ್ಲಿ ಹೆಚ್ಚಾಗಿರುವ ರಾಜಕೀಯ ಬಿಕ್ಕಟ್ಟಿನ ಚಂಡು ಇಂದು ರಾಷ್ಟ್ರಪತಿ ರಾಮಾ ನಾಥ್ ಕೊವಿಂದ್ ಅಂಗಳಕ್ಕೆ ಬಂದು ಬೀಳಲಿದೆ.

Last Updated : Aug 31, 2017, 12:44 PM IST
ತಮಿಳುನಾಡು ರಾಜಕೀಯ ಬಿಕ್ಕಟ್ಟು ರಾಷ್ಟ್ರಪತಿ ಅಂಗಳಕ್ಕೆ title=

ನವದೆಹಲಿ : ಇತ್ತೀಚಿನ ದಿನಗಳಲ್ಲಿ ತಮಿಳುನಾಡಿನಲ್ಲಿ ಹೆಚ್ಚಾಗಿರುವ ರಾಜಕೀಯ ಬಿಕ್ಕಟ್ಟಿನ ಚಂಡು ಇಂದು ರಾಷ್ಟ್ರಪತಿ ರಾಮಾ ನಾಥ್ ಕೊವಿಂದ್ ಅಂಗಳಕ್ಕೆ ಬಂದು ಬೀಳಲಿದೆ.

ದಿ. ಜಯಲಲಿತ ಮರಣದ ನಂತರ ತಮಿಳುನಾಡಿನಲ್ಲಿ ರಾಜಕೀಯ ಶಿಸ್ತು ಮರೆಯಾಗಿದೆ. ಇಷ್ಟು ದಿನ ರಾಜ್ಯದಲ್ಲಿ ನಡೆಯುತ್ತಿದ್ದ ಕಿತ್ತಾಟ ಇಂದು ರಾಷ್ಟ್ರಪತಿಗಳ ಮುಂದೆ ಇತ್ಯರ್ಥವಾಗುವುದೆಂಬ ನಿರೀಕ್ಷೆಯಲ್ಲಿ ಪ್ರತಿಪಕ್ಷಗಳ ನಾಯಕರು ಇಂದು ರಾಷ್ಟ್ರಪತಿಯನ್ನು ಭೇಟಿ ಮಾಡಲಿದ್ದಾರೆ.  

ಇಂದು ಬೆಳಿಗ್ಗೆ 11ಗಂಟೆಗೆ ಪ್ರತಿಪಕ್ಷಗಳ ನಿಯೋಗದಿಂದ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಯನ್ನು ಭೇಟಿ ಮಾಡಲಾಗಿದೆ. ಡಿಎಂಕೆ, ಕಾಂಗ್ರೆಸ್ ಮತ್ತು ಎಡಪಕ್ಷಗಳು ರಾಷ್ಟ್ರಪತಿಯವರನ್ನು ಭೇಟಿ ಮಾಡಿವೆ.

ರಾಜ್ಯ ಸರ್ಕಾರ ವಿಶ್ವಾಸಮತ ಸಾಭೀತು ಪಡಿಸಲು ರಾಜ್ಯಪಾಲರಿಗೆ ಸೂಚಿಸುವಂತೆ ಪ್ರತಿಪಕ್ಷಗಳು ರಾಷ್ಟ್ರಪತಿಯವರ ಬಳಿ ಮನವಿ ಮಾಡಿವೆ.

Trending News