ನವದೆಹಲಿ: ಎರಡನೇ ಬಾರಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ಪೀಕರಿಸಿದ ನಾಲ್ಕೇ ದಿನದಲ್ಲಿ ರಾಜೀನಾಮೆ
ನೀಡಿರುವ ಬಿಜೆಪಿಯ ದೇವೇಂದ್ರ ಫಡ್ನವಿಸ್(Devendra Fadnavis) ಕ್ಷಮೆಯಾಚಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ. ಜೊತೆಗೆ
ಬಿಜೆಪಿಗೆ ಎಂಟು ಪ್ರಶ್ನೆಗಳನ್ನು ಕೇಳಿದೆ.
‘जनमत’ को अगुवा करने वालों के ‘अल्पमत’ की पोल खुल ही गई।
अब साफ़ है कि भाजपा में चाणक्यनीति के मायने प्रजातंत्र का अपहरण है।
श्री देवेंद्र फड़नवीस व श्री अजित पवार को महाराष्ट्र की जनता से माफ़ी माँगनी चाहिए।
उनकी सरकार झूठ व दलबदल पर आधारित थी जो ताश के पतों सी ग़िर गई।
1/2 pic.twitter.com/yTweNam0nR— Randeep Singh Surjewala (@rssurjewala) November 26, 2019
2/3
आज का दिन प्रधानमंत्री, श्री नरेंद्र मोदी व गृह मंत्री, श्री अमित शाह की जबाबदेही भी सुनिश्चित करने का है।जबाब दें-:
1. महाराष्ट्र में प्रजातंत्र का तमाशा क्यों बनाया?
2. गवर्नर को कठपुतली की तरह इस्तेमाल क्यों
किया?
3. राष्ट्रपति की गरिमा को ठेस क्यों पहुँचाई? pic.twitter.com/Ay9Rxk8CwK— Randeep Singh Surjewala (@rssurjewala) November 26, 2019
3/3
श्री नरेंद्र मोदी व श्री अमित शाह जबाब दें-:4. देश के मंत्रीमंडल को पंगु क्यों बनाया?
5. दलबदल और खरीद फरोख्त का नंगा तांडव क्यों?
6. एक अल्पमत की सरकार बना इतने दिन तक बहुमत का ड्रामा क्यों?
7. भ्रष्टाचार के मुक़दमे वापस क्यों लिए?
8. सविंधान की धज्जियाँ क्यों उड़ाई? pic.twitter.com/2XikHwW4nD
— Randeep Singh Surjewala (@rssurjewala) November 26, 2019
ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ(Randeep Sing Surjewala) ಪ್ರಶ್ನೆಗಳನ್ನು ಟ್ವೀಟ್ ಮಾಡಿದ್ದು 'ಪ್ರಜಾಪ್ರಭುತ್ವದ
ಅಪಹರಣ ಮಾಡಿದ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್(Ajit Pawar) ಕ್ಷಮೆಯಾಚಿಸಬೇಕು. ಕಾರಣಕರ್ತರಾದ ಪ್ರಧಾನಿ
ನರೇಂದ್ರ ಮೋದಿ(Narendra Modi) ಮತ್ತು ಗೃಹ ಸಚಿವ ಅಮಿತ್ ಷಾ(Amit Shah) ನಮ್ಮ ಪ್ರಶ್ನೆಗಳಿಗೆ ಉತ್ತರಿಸಬೇಕೆಂದು
ಒತ್ತಾಯಿಸಿದ್ದಾರೆ. ಪ್ರಶ್ನೆಗಳು ಕೆಳಗಿನಂತಿವೆ.
1. ಮಹಾರಾಷ್ಟ್ರ(Maharashtra)ದಲ್ಲಿ ನೀವು ಪ್ರಜಾಪ್ರಭುತ್ವದ ಅಣಕವನ್ನು ಏಕೆ ಮಾಡಿದಿರಿ?
2. ನೀವು ರಾಜ್ಯಪಾಲರನ್ನು ಕೈಗೊಂಬೆಯಾಗಿ ಏಕೆ ಬಳಸಿಕೊಂಡಿರಿ?
3. ರಾಷ್ಟ್ರಪತಿಗಳ ಘನತೆಗೆ ನೀವು ನೋವುಂಟು ಮಾಡಿದ್ದು ಏಕೆ?
4. ನೀವು ದೇಶದ ಕ್ಯಾಬಿನೆಟ್ ಅನ್ನು ಪಾರ್ಶ್ವವಾಯುವಿಗೆ ತಳ್ಳಿದ್ದಾದರೂ ಏಕೆ?
5. ಪಕ್ಷಾಂತರ, ಖರೀದಿ ಮತ್ತು ಮಾರಾಟದ ಮೇಲೆ ನಿಮ್ಮ ಬೆತ್ತಲೆ ಉತ್ಸಾಹ ಏಕೆ?
6. ಅಲ್ಪಸಂಖ್ಯಾತ ಬಲದ ಸರ್ಕಾರವಿದ್ದರೂ ಬಹುಮತದ ಸರ್ಕಾರದಂತೆ ನಾಟಕವಾಡಿದ್ದು ಏಕೆ?
7. ಭ್ರಷ್ಟಾಚಾರದ ಪ್ರಕರಣಗಳನ್ನು ನೀವು ಏಕೆ ಹಿಂತೆಗೆದುಕೊಂಡಿರಿ?
8. ನೀವು ಸಂವಿಧಾನವನ್ನು ಏಕೆ ಕಿತ್ತುಹಾಕುತ್ತಿದ್ದೀರಿ?
ಮುಖಭಂಗಕ್ಕೊಳಗಾದ ಬಿಜೆಪಿಗೆ ಕಾಂಗ್ರೆಸಿನ 8 ಪ್ರಶ್ನೆಗಳು!