ಟಾಪ್ ಹೀರೋ..ಕೋಟ್ಯಂತರ ಆಸ್ತಿ ಇದ್ದರೂ ನೆಲದ ಮೇಲೆಯೇ ಮಲಗುತ್ತಾನೆ ಈ ನಟ!!

Famous Actor: ಭಾರತೀಯ ಚಿತ್ರರಂಗದಲ್ಲಿ ಹೀರೋಗಳೆಂದರೇ ಎಂದರೆ ಬಹಳ ವಿಶೇಷ.. ದೊಡ್ಡ ಕ್ರೇಜಿ ಸ್ಟಾರ್ ಡಮ್ ಹೊಂದುವುದಲ್ಲದೇ ಅಭಿಮಾನಿಗಳು ಅವರನ್ನು ದೇವರಂತೆ ಪೂಜಿಸುತ್ತಾರೆ. ಪ್ರಸ್ತುತ ನೂರಾರು ಕೋಟಿ ಮೌಲ್ಯದ ಆಸ್ತಿ ಹೊಂದಿರುವ, ಸಿನಿಮಾ ಮತ್ತು ರಾಜಕೀಯದಲ್ಲೂ ಸಕ್ಸಸ್ ಕಂಡಿರುವ ನಟನ ಬಗ್ಗೆ ಇಂದು ನಾವು ತಿಳಿಯೋಣ..  

Written by - Savita M B | Last Updated : Jul 1, 2024, 03:53 PM IST
  • ಭಾರತೀಯ ಚಿತ್ರರಂಗದಲ್ಲಿ ಹೀರೋಗಳೆಂದರೇ ಎಂದರೆ ಬಹಳ ವಿಶೇಷ..
  • ಅಭಿಮಾನಿಗಳು ಅವರನ್ನು ದೇವರಂತೆ ಪೂಜಿಸುತ್ತಾರೆ.
ಟಾಪ್ ಹೀರೋ..ಕೋಟ್ಯಂತರ ಆಸ್ತಿ ಇದ್ದರೂ ನೆಲದ ಮೇಲೆಯೇ ಮಲಗುತ್ತಾನೆ ಈ ನಟ!! title=

Pawan Kalyan: ಭಾರತೀಯ ಚಿತ್ರರಂಗದಲ್ಲಿ ಹೀರೋಗಳೆಂದರೇ ಎಂದರೆ ಬಹಳ ವಿಶೇಷ.. ದೊಡ್ಡ ಕ್ರೇಜಿ ಸ್ಟಾರ್ ಡಮ್ ಹೊಂದುವುದಲ್ಲದೇ ಅಭಿಮಾನಿಗಳು ಅವರನ್ನು ದೇವರಂತೆ ಪೂಜಿಸುತ್ತಾರೆ. ಪ್ರಸ್ತುತ ನೂರಾರು ಕೋಟಿ ಮೌಲ್ಯದ ಆಸ್ತಿ ಹೊಂದಿರುವ, ಸಿನಿಮಾ ಮತ್ತು ರಾಜಕೀಯದಲ್ಲೂ ಸಕ್ಸಸ್ ಕಂಡಿರುವ ನಟ.. 

ಇಷ್ಟೆಲ್ಲಾ ಸಾಧನೆ ಮಾಡಿದರೂ ಅವರು ನೆಲದ ಮೇಲೆಯೇ ಮಲಗುತ್ತಾರೆ.. ಎಷ್ಟೇ ಬೆಳೆದರೂ ಆತ್ಮವಿಶ್ವಾಸದ ಧ್ಯೇಯದಿಂದ ತಮ್ಮ ಕೆಲಸವನ್ನು ತಾವೇ ಮಾಡುತ್ತಾರೆ. ಅವರು ಬೇರೆ ಯಾರೂ ಅಲ್ಲ ನಮಗೆಲ್ಲರಿಗೂ ತಿಳಿದಿರುವ ಪವರ್ ಸ್ಟಾರ್. ಪವನ್ ಕಲ್ಯಾಣ್.. 

ಇದನ್ನೂ ಓದಿ-ಅನಂತ್‌ ಅಂಬಾನಿ ಕೈ ಗಡಿಯಾರದ ಬೆಲೆ ಎಷ್ಟು..? ಗೊತ್ತಾದರೆ ನೀವು ಶಾಕ್‌ ಆಗೋದು ಗ್ಯಾರೆಂಟಿ..!

ಮೆಗಾಸ್ಟಾರ್ ಚಿರಂಜೀವಿ ಅವರ ಕಿರಿಯ ಸಹೋದರನಾಗಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಪವನ್ ಕಲ್ಯಾಣ್ ತಮ್ಮ ಸ್ವಂತ ಪ್ರಯತ್ನದಿಂದ ಟಾಲಿವುಡ್ ನ ಟಾಪ್ ಹೀರೋ ಆದರು. ಈ ದೊಡ್ಡ ಸ್ಟಾರ್ 25 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು 15 ಕ್ಕೂ ಹೆಚ್ಚು ಹಿಟ್‌ಗಳನ್ನು ಪಡೆದರು.

 ಕೆಲ ದಿನಗಳಿಂದ ಅವರು ರಾಜಕೀಯದತ್ತ ಹೆಚ್ಚು ಗಮನ ಹರಿಸಿದ್ದಾರೆ. ಇತ್ತೀಚೆಗೆ ನಡೆದ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅವರ ಪಕ್ಷವು 100% ಯಶಸ್ಸನ್ನು ಸಾಧಿಸಿದೆ. AP ಚುನಾವಣಾ ಇತಿಹಾಸದಲ್ಲಿ ಯಾವುದೇ ಪಕ್ಷವು 100% ಯಶಸ್ಸಿನ ಪ್ರಮಾಣವನ್ನು ಸಾಧಿಸಿಲ್ಲ, ಅದು ಕೇವಲ ಒಬ್ಬ ಪವನ್ ಕಲ್ಯಾಣ್ "ಜನ ಸೇನಾ ಪಕ್ಷ" ದಿಂದ ಮಾತ್ರ ಸಾಧ್ಯವಾಯಿತು.

ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪವನ್ ಇದೀಗ ಡೆಪ್ಯೂಟಿ ಸಿಎಂ ಆಗಿದ್ದಾರೆ. ಈ ದೊಡ್ಡ ಯಶಸ್ಸಿನ ಹಿಂದೆ ವರಾಹಿ ದೇವಿಯ ಆಶೀರ್ವಾದವಿದೆ ಎಂದು ಪವನ್ ನಂಬುತ್ತಾರೆ. ಅದಕ್ಕಾಗಿಯೇ ಆ ತಾಯಿಯ ಗೌರವಾರ್ಥವಾಗಿ ಈಗ ವಾರಾಹಿ ದೀಕ್ಷೆಯನ್ನು ಪಡೆದುಕೊಂಡಿದ್ದಾರೆ.. ಚುನಾವಣಾ ಸಂದರ್ಭದಲ್ಲಿ ಪವನ್ ಕಲ್ಯಾಣ್ ತಮ್ಮ ಪ್ರಚಾರ ರಥಕ್ಕೆ ವಾರಾಹಿ ಎಂದು ಹೆಸರಿಟ್ಟರು.

ಇದನ್ನೂ ಓದಿ-ಮೋದಿಗೆ, ಮದುವೆಯ ಕರೆಯೋಲೆ ನೀಡಿದ ನಟಿ ವರಲಕ್ಮಿ ಶರತ್‌ ಕುಮಾರ್‌

ಪವನ್ ಜೂನ್ 25 ರಿಂದ 11 ದಿನಗಳ ಕಾಲ ವಾರಾಹಿ ದೀಕ್ಷೆಯಲ್ಲಿರುತ್ತಾರೆ. ಈ ದೀಕ್ಷೆಯ ಸಮಯದಲ್ಲಿ, ಹಾಲು, ಹಣ್ಣುಗಳು ಮಾತ್ರ ಸೇವಿಸುತ್ತಾರೆ.. ಬೇಯಿಸಿದ ಆಹಾರವನ್ನು ಸೇವಿಸುವಿದಿಲ್ಲ...

ಅಲ್ಲದೆ ಅತ್ಯಂತ ಸಾಮಾನ್ಯ ವ್ಯಕ್ತಿಯಂತೆ ನೆಲದ ಮೇಲೆ ಮಲಗುತ್ತಾರೆ... ವರದಿಗಳ ಪ್ರಕಾರ, ಪವನ್ ವರ್ಷಕ್ಕೆ ಎರಡು ಬಾರಿ ಈ ದೀಕ್ಷೆಯನ್ನು ಮಾಡುತ್ತಾರೆ. ಪ್ರಸ್ತುತ ಪವನ್ ಅವರ ನಿವ್ವಳ ಮೌಲ್ಯ ರೂ.200 ಕೋಟಿಗಳಾಗಿದ್ದು, ಅವರು ರಾಜ್ಯದ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರು ಎಂದು ವರದಿಗಳು ಹೇಳುತ್ತವೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News