ʼನನ್ನ ಮದುವೆ ರಿಸ್ಕ್ ಆಗಿತ್ತು, ಪ್ರೀತಿ ಇರಲಿಲ್ಲ...ʼ ಕೊನೆಗೂ ದಾಂಪತ್ಯದ ಸತ್ಯ ಬಿಚ್ಚಿಟ್ಟ ನಟಿ ರೇಖಾ!

Actress Rekha: ನಟಿ ರೇಖಾ ವಿಷಯಕ್ಕೆ ಬಂದಾಗಲೆಲ್ಲಾ 'ಮಿಸ್ಟರಿ ವುಮೆನ್' ಎಂಬ ಟ್ಯಾಗ್ ನೆನಪಾಗುತ್ತದೆ... ರೇಖಾ ಅವರ ವೈಯಕ್ತಿಕ ಜೀವನದ ಬಗ್ಗೆ ಸುದ್ದಿ ಮಾಡಿದಷ್ಟು ಅವರ ವೃತ್ತಿಜೀವನದ ಬಗ್ಗೆ ಹೆಚ್ಚು ಚರ್ಚೆಯಾಗಲಿಲ್ಲ.. ಅದು ಅಮಿತಾಬ್ ಬಚ್ಚನ್ ಅವರೊಂದಿಗಿನ ಸಂಬಂಧವಾಗಿರಬಹುದು ಅಥವಾ ಉದ್ಯಮಿ ಮುಖೇಶ್ ಅಗರ್ವಾಲ್ ಅವರೊಂದಿಗಿನ ಅವರ ವಿವಾಹ ಮತ್ತು ಅವರ ಆತ್ಮಹತ್ಯೆ.   

Written by - Savita M B | Last Updated : Sep 30, 2024, 11:26 AM IST
  • ಪತಿಯ ಆತ್ಮಹತ್ಯೆಯ ನಂತರ ರೇಖಾ ಅವರಿಗೆ 'ವ್ಯಾಂಪ್' ಮತ್ತು 'ಮಾಟಗಾತಿ' ಎಂಬ ಟ್ಯಾಗ್‌ಗಳನ್ನು ನೀಡಲಾಗಿಯಿತು
  • ಪತಿ ಮುಖೇಶ್ ಅಗರ್ವಾಲ್ ಆತ್ಮಹತ್ಯೆಯ ನಂತರ ತಾನು ಎದುರಿಸಿದ್ದನ್ನು ಸಂದರ್ಶನವೊಂದರಲ್ಲಿ ನಟಿ ವಿವರಿಸಿದ್ದಾರೆ.
ʼನನ್ನ ಮದುವೆ ರಿಸ್ಕ್ ಆಗಿತ್ತು, ಪ್ರೀತಿ ಇರಲಿಲ್ಲ...ʼ ಕೊನೆಗೂ ದಾಂಪತ್ಯದ ಸತ್ಯ ಬಿಚ್ಚಿಟ್ಟ ನಟಿ ರೇಖಾ!  title=

Rekha Marriage Life: ಪತಿಯ ಆತ್ಮಹತ್ಯೆಯ ನಂತರ ರೇಖಾ ಅವರಿಗೆ 'ವ್ಯಾಂಪ್' ಮತ್ತು 'ಮಾಟಗಾತಿ' ಎಂಬ ಟ್ಯಾಗ್‌ಗಳನ್ನು ನೀಡಲಾಗಿಯಿತು.. ಬಾಲಿವುಡ್ ನ ಹಲವು ಸೆಲೆಬ್ರಿಟಿಗಳು ರೇಖಾ ಅವರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಅವರ ಲೈಫ್‌ನಲ್ಲಿ ಏನಾಗುತ್ತಿದೆ ಎಂದು ಯಾರಿಗೂ ತಿಳಿದಿರಲಿಲ್ಲ.. ಪತಿ ಮುಖೇಶ್ ಅಗರ್ವಾಲ್ ಆತ್ಮಹತ್ಯೆಯ ನಂತರ ತಾನು ಎದುರಿಸಿದ್ದನ್ನು ಸಂದರ್ಶನವೊಂದರಲ್ಲಿ ನಟಿ ವಿವರಿಸಿದ್ದಾರೆ.

ರೇಖಾ 1990 ರಲ್ಲಿ ಉದ್ಯಮಿ ಮುಖೇಶ್ ಅಗರ್ವಾಲ್ ಅವರನ್ನು ವಿವಾಹವಾದರು, ಆದರೆ ಅವರು 7 ತಿಂಗಳ ನಂತರ ಆತ್ಮಹತ್ಯೆ ಮಾಡಿಕೊಂಡರು. ರೇಖಾ ಒಮ್ಮೆ ಸಿಮಿ ಗ್ರೆವಾಲ್ ಅವರ ಕಾರ್ಯಕ್ರಮದಲ್ಲಿ ಮದುವೆ ಮತ್ತು ಗಂಡನ ಸಾವಿನ ಬಗ್ಗೆ ಮಾತನಾಡಿದ್ದರು. ಇದು ಅರೇಂಜ್ಡ್ ಮ್ಯಾರೇಜ್ ಆಗಿದ್ದು, ಇದರಲ್ಲಿ ತಮ್ಮ ನಡುವೆ ಯಾವುದೇ ಪ್ರೀತಿ ಇರಲಿಲ್ಲ ಎಂದು ಹೇಳಿದ್ದರು. 

ಇದನ್ನೂ ಓದಿ-ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ನರಕಕ್ಕೆ ಸೇರೋ ಸ್ಪರ್ಧಿಗಳು ಇವರೇ!!

ಮುಕೇಶ್ ಅಗರ್ವಾಲ್ ಅವರನ್ನು ಮದುವೆಯಾಗುವ ಮೊದಲು ಒಮ್ಮೆ ಭೇಟಿಯಾಗಿದ್ದೆ ಎಂದು ರೇಖಾ ಹೇಳಿದ್ದರು. ರೇಖಾ ಪ್ರಕಾರ, ಮುಖೇಶ್ ಅವರನ್ನು ಮದುವೆಯಾಗುವುದು ರಿಸ್ಕ್‌ ಆಗಿತ್ತು... ಆದರೆ ದುರಾದೃಷ್ಟವೇ ಅವರನ್ನು ಹಿಂಬಾಲಿಸಿತು..

ಇದನ್ನೂ ಓದಿ-ಸಲ್ಮಾನ್‌ ಖಾನ್‌ ಅಲ್ಲ..ಅಭಿಷೇಕ್‌ ಬಚ್ಚನ್‌ಗೂ ಮುನ್ನ ನಟಿ ಐಶರ್ಯ ರೈ ಮದುವೆಯಾಗಿದ್ದು ಯಾರನ್ನ ಗೊತ್ತಾ? ಮಾವ ಅಮಿತಾಬ್‌ ಬಾಯಿಂದಲೇ ಹೊರಬಿತ್ತು ಶಾಕಿಂಗ್‌ ಸತ್ಯ!

"ಮುಕೇಶ್ ಸಾವು ನನಗೆ ತುಂಬಾ ಕಷ್ಟಕರವಾಗಿತ್ತು.. ಮೊದಮೊದಲು ಮುಖೇಶ್ ಈ ಪ್ರಪಂಚದಲ್ಲಿ ಇಲ್ಲ ಎನ್ನುವುದನ್ನು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಅವರ ಅವನ ಸಾವನ್ನು ಒಪ್ಪಿಕೊಳ್ಳಲು ಆಗುತ್ತಲೇ ಇರಲಿಲ್ಲ.. ನನ್ನ ತಲೆಯಲ್ಲಿ ಒಂದೇ ಯೋಚನೆ ಇದ್ದದ್ದು.. ನನಗೆ ಮಾತ್ರ ಏಕೆ ಹೀಗಾಗುತ್ತಿದೆ ಎಂದು.. ನಾನು ಯಾವತ್ತೂ ತಪ್ಪು ಮಾಡಿಲ್ಲ. ಯಾರಿಗೂ ನೋವು ನೀಡಿಲ್ಲ.. ನಾನು ಎಲ್ಲರನ್ನೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ.. ಆದರೆ ಯಾಕೆ ವಿಧಿ ನನಗೆ ಈ ರೀತಿ ಮಾಡಿತು" ಎಂದುನ ನಟಿ ಬೇಸರ ವ್ಯಕ್ತಪಡಿಸಿದ್ದರು.. 

ಗಂಡನ ಸಾವಿನ ಆಘಾತದಿಂದ ಚೇತರಿಸಿಕೊಂಡಿದ್ದು ಹೇಗೆ, ಎಲ್ಲವನ್ನೂ ಹೇಗೆ ಸಹಿಸಿಕೊಂಡಿದ್ದಾಳೆ ಎಂಬ ಪ್ರಶ್ನೆಗೆ ಉತ್ತರಿಸಿದ ರೇಖಾ ಅವರು, 'ನೀವು ವ್ಯವಹರಿಸುವುದಿಲ್ಲ, ಬದಲಿಗೆ ಅದು ನಿಮ್ಮೊಂದಿಗೆ ವ್ಯವಹರಿಸುತ್ತದೆ. ಆದರೆ ಇಡೀ ಘಟನೆಯು ನಿಮ್ಮ ಮೇಲೆ ನಕಾರಾತ್ಮಕ ಪರಿಣಾಮ ಬೀರಲು ನೀವು ಅವಕಾಶ ನೀಡಿದರೆ, ಅದು ಹಾಗೆಯೇ ಆಗುತ್ತದೆ ಆದರೆ ಅದಕ್ಕೆ ನಾನು ಅವಕಾಶ ಮಾಡಿಕೊಟ್ಟಿಲ್ಲ.. ಸ್ಟ್ರಾಂಗ್‌ ಮಹಿಳೆಯಾಗಿ ಬದುಕಿದ್ದೇನೆ ಎಂದು ನಟಿ ರೇಖಾ ಹೇಳಿದ್ದಾರೆ.. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News