ರಮೇಶ್ ಜಾರಕಿಹೊಳಿ - ಲಕ್ಷ್ಮಣ್ ಸವದಿ ಬೆಂಬಲಿಗರ ನಡುವೆ ವಾಕ್ಸಮರ

  • Zee Media Bureau
  • Jul 26, 2022, 04:46 PM IST

ರಮೇಶ್ ಜಾರಕಿಹೊಳಿ - ಲಕ್ಷ್ಮಣ್ ಸವದಿ ಬೆಂಬಲಿಗರ ನಡುವೆ ವಾಕ್ಸಮರ ಶುರವಾಗಿದೆ. ಮುಂದಿನ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಎಂದು ಸವದಿ ಬೆಂಬಲಿಗರು ಹೇಳಿದ್ರೆ, ಇದಕ್ಕೆ ರಮೇಶ್ ಜಾರಕಿಹೊಳಿ ಬೆಂಬಲಿಗರು ಕೌಂಟರ್ ಕೊಟ್ಟಿದ್ದಾರೆ.

Trending News