ರಾಜಕಾಲುವೆ ಹೂಳು ತೆಗೆದ 70 ವರ್ಷದ ವೃದ್ದ ರೈತ

  • Zee Media Bureau
  • Jun 11, 2024, 09:54 AM IST

ಮಳೆಗಾಲ ಬಂದರೆ ರೈತರ ಮೊಗದಲ್ಲಿ ಮಂದಹಾಸ ಮೂಡುತ್ತೆ. ಆದರೆ ಅದೇ ಮಳೆ ನೀರು ಸರಿಯಾಗಿ ಹರಿದು ಹೋಗದೆ ಮನೆ ಹಾಗೂ ತೋಟಗಳಿಗೆ ನುಗ್ಗಿ ಅವಾಂತರ ಸೃಷ್ಠಿಮಾಡಿದರೆ ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಹೇಗೆ? 

Trending News