ಕನ್ನಡ ನಾಮಫಲಕಗಳು ಇಲ್ಲದ ಬೋರ್ಡ್‌ ಕಿತ್ತು ಹಾಕ್ತಿವಿ

  • Zee Media Bureau
  • Dec 28, 2023, 02:58 PM IST

ಸರ್ಕಾರದ ವಿರುದ್ಧ ಕರವೇ ಅಧ್ಯಕ್ಷ ನಾರಾಯಣಗೌಡ ವಾಗ್ದಾಳಿ. ಕನ್ನಡ ಹೋರಾಟಗಾರರನ್ನು ಸರಿಯಾಗಿ ನೋಡಿಕೊಂಡಿಲ್ಲ. ನಮ್ಮನ್ನು ಪೊಲೀಸರು ಭಯೋತ್ಪಾದಕರಂತೆ ನೋಡಿಕೊಂಡಿದ್ದಾರೆ. 

Trending News