ಚಂದೌಲಿ: ಉತ್ತರ ಪ್ರದೇಶದ ಬಿಜೆಪಿ ಶಾಸಕಿ ಸಾಧನಾ ಸಿಂಗ್ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಚಂದೌಲಿಯಲ್ಲಿನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಮಾಯಾವತಿ ಮಹಿಳೆ ಮತ್ತು ಪುರುಷ ಎರಡು ಅಲ್ಲ ಎನ್ನುವ ವಿವಾದ ಮೂಲಕ ಈಗ ಕೆಂಗಣ್ಣಿಗೆ ಗುರಿಯಾಗಿದ್ದಾರೆ." ನನಗೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಇತ್ತ ಮಹಿಳೆ ಮತ್ತು ಪುರುಷ ಎನಿಸುವುದಿಲ್ಲ,ಅವರಿಗೆ ಸ್ವಾಭಿಮಾನದ ಪರಿಕಲ್ಪನೆಯ ಅರ್ಥವಾಗುವುದಿಲ್ಲ,ಅವರು ಅಧಿಕಾರಕ್ಕಾಗಿ ಸ್ವಾಭಿಮಾನವನ್ನು ಸೇರಿ ಎಲ್ಲವನ್ನು ಮಾರಿಕೊಂಡಿದ್ದಾರೆ"ಎಂದು ಹೇಳಿದರು.
#WATCH:BJP MLA Sadhna Singh says about BSP chief Mayawati, "jis din mahila ka blouse, petticoat, saari phat jaaye, wo mahila na satta ke liye aage aati hai. Usko pure desh ki mahila kalankit maanti hai.Wo to kinnar se bhi jyada badtar hai, kyunki wo to na nar hai, na mahila hai." pic.twitter.com/w3Cdizd8eR
— ANI UP (@ANINewsUP) January 19, 2019
ಇನ್ನು ಮುಂದುವರೆದು"ಈ ಅವಕಾಶವನ್ನು ನಾನು ಮಾಯವತಿಯವರನ್ನು ಖಂಡಿಸುವುದಕ್ಕಾಗಿ ಬಳಸಿಕೊಳ್ಳುತ್ತೇನೆ, ಅವರು ಇಡೀ ಹೆಣ್ಣುತನಕ್ಕೆ ಅವಮಾನ,ಬಿಜೆಪಿ ನಾಯಕರು ಅವರ ಸ್ವಾಭಿಮಾನವನ್ನು ರಕ್ಷಿಸಿದರು,ಆದರೆ ತನ್ನ ಅನೂಕೂಲ ಮತ್ತು ಅಧಿಕಾರಕ್ಕಾಗಿ ಅವರು ಎಲ್ಲವನ್ನು ಮಾರಿಕೊಂಡರು.ಆದ್ದರಿಂದ ಇಡೀ ದೇಶವು ಅವರನ್ನು ಖಂಡಿಸಬೇಕೆಂದು ಹೇಳಿದರು.
SC Mishra(BSP) on Sadhna Singh's (BJP) remark on Mayawati: The words she used for our party chief shows the level of BJP. After the announcement of this coalition (SP-BSP), BJP leaders have lost their mental balance & they should be admitted to mental hospitals in Agra & Bareilly pic.twitter.com/py4L7c2z9c
— ANI UP (@ANINewsUP) January 19, 2019
Uttar Pradesh MLA Sadhana Singh is "mentally ill", said BSP leader Satish Chandra Mishra, after the MLA from Mughalsarai called Mayawati "a person worse than an eunuch"
Read @ANI Story | https://t.co/MxFBQ1fn4h pic.twitter.com/yWEW1wkGvk
— ANI Digital (@ani_digital) January 19, 2019
ಇನ್ನೊಂದೆಡೆ ಬಿಜೆಪಿ ಶಾಸಕಿಯ ಹೇಳಿಕೆಗೆ ದೇಶದಲ್ಲೆಡೆಭಾರಿ ವಿರೋಧ ವ್ಯಕ್ತವಾಗಿದೆ.