ಸದ್ಗುರು ಮಧುಸೂದನ್ ಸೇವೆಗೆ ಜೀ ಸಂಸ್ಥೆಯ ಮಾಲೀಕರಾದ ಡಾ. ಸುಭಾಷ್ ಚಂದ್ರ ಮೆಚ್ಚುಗೆ

  • Zee Media Bureau
  • Dec 16, 2022, 03:56 PM IST

ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿರುವ ಶ್ರೀ ಸತ್ಯ ಸಾಯಿ ಸರಳಾ ಸ್ಮಾರಕ ಆಸ್ಪತ್ರೆಯ ಹೊರ ರೋಗಿ ವಿಭಾಗದ ಸೇವೆಯ ಕಾರ್ಯರಂಭಕ್ಕೆ ಚಾಲನೆ ನೀಡಲಾಯ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಜೀ ಸಂಸ್ಥೆಯ ಮಾಲೀಕರಾದ ಡಾ. ಸುಭಾಷ್ ಚಂದ್ರ ಅವರು, ಕ್ಷೇತ್ರದ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು. 

Trending News